ಅರಕಲಗೂಡು: ಅಧಿಕಾರಿಗಳಿಂದ ನೀರ್ಲಷ್ಯ ದೋರಣೆ, ದುಮ್ಮಿ ಗ್ರಾಮದ ವ್ಯಕ್ತಿ ಸಾವು.

ಅರಕಲಗೂಡು : ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನೆಡೆದಿರುವ ಘಟನೆ.


ಛೇ.. ಛೇ.. ಛೇ.. ಇದ್ಯಂತ ದುರಂತ.. ಇದ್ಯಂತಾ ಅನ್ಯಾಯ..: ಜೀವ ಉಳಿಸಬೇಕಾದ ಆರೋಗ್ಯ ಇಲಾಖೆಯೇ ಜೀವ ತೆಗೆದುಬಿಡ್ತು!; ಅರಕಲಗೂಡಿನಲ್ಲೊಂದು ಅಮಾನವೀಯ ಘಟನೆ.

ಅರ್ದದಲ್ಲೇ ಕೈಕೊಟ್ಟ ಅಂಬುಲೈನ್ಸ್ ವಾಹನ 
ಚಾಲಕನ ನಿರ್ಲಕ್ಷ್ಯ ,

ದುಮ್ಮಿ ಕೊಪ್ಪಲಿನ ದಮ್ಮು ರೋಗಿಗೆ ಸೀಗದ ಚಿಕಿತ್ಸೆ
ಗಂಟೆ ಗಟ್ಟಲೇ ಕಾದರೂ ಬರದ    ವಾಹನ.


ಬೆಳ್ಳಿಗ್ಗೆ 8 ಗಂಟೆಯಿಂದ ದುಮ್ಮಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಅಂಬುಲೇನ್ಸ್.

ಅಧಿಕಾರಿಗಳಿಂದ  ನೀರ್ಲಷ್ಯ ದೋರಣೆ,
ದೂರವಾಣಿ ಕರೆ ಮಾಡಿದರೆ ಸೀಗುತ್ತಿಲ ಪರಿಹಾರ.

ಚಿಕಿತ್ಸೆ ಫಲಕಾರಿಯಾಗದೆ  ಕೊನೆಗೂ ದುಮ್ಮಿ ಗ್ರಾಮದ ದಮ್ಮು ರೋಗದ ವ್ಯಕ್ತಿ ಸಾವು.


ಛೇ.. ಛೇ.. ಛೇ.. ಇದ್ಯಂತ ದುರಂತ.. ಇದ್ಯಂತಾ ಅನ್ಯಾಯ..: ಜೀವ ಉಳಿಸಬೇಕಾದ ಆರೋಗ್ಯ ಇಲಾಖೆಯೇ ಜೀವ ತೆಗೆದುಬಿಡ್ತು!; ಅರಕಲಗೂಡಿನಲ್ಲೊಂದು ಅಮಾನವೀಯ ಘಟನೆ.


ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment