ಕಳಚಿಕೊಂಡ ಬಸ್ ಚಕ್ರ, ಪ್ರಾಣಪಾಯದಿಂದ ಪರಾದ ಪ್ರಯಾಣಿಕರು.

ಅರಕಲಗೂಡು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ  ಮುಂಭಾಗದ ಚಕ್ರಕಳಚಿ ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ದೊಡ್ಡಮಗ್ಗೆ  ಬಳಿ ಶನಿವಾರ ಸಂಜೆ 6 ಗಂಟೆ ಸಮಯದಲ್ಲಿ ಸಂಭವಿಸಿದೆ. 

 ಕೊಣನೂರಿನಿಂದ   ಹಾಸನಕ್ಕೆ ತೆರಳುತ್ತಿದ್ದ ವಾಹನದ ಮುಂಭಾಗದ  ಚಕ್ರ ದೀಡೀರ್ ಕಳಚಿಕೊಂಡಿತು. ಕೂಡಲೆ  ಪರಿಸ್ಥಿತಿಯನ್ನು ಅರಿತ ಚಾಲಕ ನವೀನ್  ವಾಹನವನ್ನು ನಿಯಂತ್ರಿಸಿ ನಿಲುಗಡೆಮಾಡುವಲ್ಲಿ ಯಶಸ್ವಿಯಾದರು.

 ಹೀಗಾಗಿ ಬಸ್ನೊಳಗೆ ಇದ್ದ 22 ಮಂದಿ ಪ್ರಯಾಣಿಕರು ಯಾವುದೇ  ತೊಂದರೆಯಿಲ್ಲದೆ ಪಾರಾದರು.


ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment