ಅರಕಲಗೂಡು -ಕಾರ್ಗಿಲ್ -ಹುತಾತ್ಮ ಯೋಧ ‘ಯಂಗಟರ’ಹೆಸರ ಚಿರಸ್ಥಾಯಿಯಾಗಿಸುವಂತೆ ಒತ್ತಾಯ.


ಅರಕಲಗೂಡು:  ತಾಲೂಕಿನ ದೊಡ್ಡಮಗ್ಗೆ ಹೋಬಳಿ ವ್ಯಾಪ್ತಿಯ ಅಗ್ರಹಾರ ಗ್ರಾಮದ  ಯೋಧ ಯಂಗಟ ರವರ ಸಮಾಧಿ ಬಳಿ ತೆರಳಿ ವಿಜಯೋತ್ಸವ ವನ್ನು ಸಮ - ಸಮಾಜ ನಿರ್ಮಾಣ ವೇದಿಕೆ ತಾಲೂಕು ಘಟಕ ದ  ವತಿಯಿಂದ ಆಚರಿಸಲಾಯಿತು. 


ಸಮ - ಸಮಾಜ ನಿರ್ಮಾಣ ವೇದಿಕೆ ಯ  ಕಾರ್ಯಕರ್ತರು ರೆಲ್ಲರೂ  ವೀರ ಯೋಧ ಹವಾಲ್ದಾರ್ ಯಂಗಟ  (ರಾಜೇಂದ್ರ )ಸಮಾಧಿ ಬಳಿ ತೆರಳಿ  ಪುಷ್ಪ ನಮನ ಹಾಗೂ  ಕ್ಯಾಂಡಲ್ ಹಚ್ಚಿ 2 ನಿಮಿಷ ಮೌನ ಆಚರಣೆ ಮಾಡಿ  ವೀರ ಯೋಧರಿಗೆ  ನಮನ ಸಲ್ಲಿಸಿದರು .


ಅರಕಲಗೂಡು ಬ್ರೇಕಿಂಗ್ ನ್ಯೂಸ್ 

ವರದಿ :-ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment