9 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ ರೂ 3 ಸಾವಿರ ಪ್ರೋತ್ಸಾಹ ಚೆಕ್ ನೀಡಿದ : ವೈ.ಎಚ್. ಯೊಗೇಶ್.



ಅರಕಲಗೂಡು ತಾಲ್ಲೂಕು ಯಗಟಿ ಗ್ರಾಮದ  ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ  9 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ ರೂ 3 ಸಾವಿರ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ಸಂಘದ  ಅಧ್ಯಕ್ಷ  ವೈ.ಎಚ್. ಯೊಗೇಶ್, ಉಪಾಧ್ಯಕ್ಷ ರಂಗಸ್ವಾಮಿ,  ಸಿಇಒ ಮಹೇಂದ್ರ ಹಾಗೂ ಸಂಘದ ನಿರ್ದೆಶಕರು ಉಪಸ್ಥಿತರಿದ್ದರು.

No comments:

Post a Comment